Friday, January 18, 2008

ಬೊಳ್ಳಾಜೆ - ಚೊಕ್ಕಾಡಿ ದೇವಸ್ಥಾನಲ್ಲಿ ಕಾರ್ಯಕ್ರಮ

ನಾಡ್ದು ಫೆಬ್ರವರಿ ೧೬ ಕ್ಕೆ ಬೊಳ್ಳಾಜೆ ಶಾಲೆಲಿ ಪ್ರತೀ ವರ್ಷ ಅಪ್ಪಾಂಗೆ ಸಾಮೂಹಿಕ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆತ್ತು.ವಿದ್ಯಾಭಿಮಾನಿಗೊ ಹಾಂಗೂ ನಿಂಗಳೆಲ್ಲರ ಸಹಕಾರವ ಬಯಸುತ್ತವು.

.....................................................................................

ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಫೆಬ್ರವರಿ ೨೫ ಮತ್ತು ೨೬ ಕ್ಕೆ ನಡೆತ್ತು.

ಗುರುಗಳ ಆಶೀರ್ವಾದದ ಒಂದಿಗೆ ನೀಲೇಶ್ವರ ತಂತ್ರಿಗಳ ನೇತೃತ್ವಲ್ಲಿ ಕಾರ್ಯಕ್ರಮ ನಡೆತ್ತು.

ಫೆ.೨೫ ಕ್ಕೆ ಬೆಳಗ್ಗೆ ಪಂಜ ಸೀಮಾ ಮಹಿಳಾ ಪರಿಷತ್ತಿನ ವತಿಂದ ಕುಂಕುಮಾರ್ಚನೆ ಮತ್ತೆ ಮಹಾಪೂಜೆ. ಬೈಸಾರಿ ತಾಳಮದ್ದಳೆ ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ ಚೊಕ್ಕಾಡಿ ಇವರಿಂದ. ಇದರಲ್ಲಿ ಸುಳ್ಯದ ಎಂ.ಬಿ.ಸದಾಶಿವ,ಸೇರಾಜೆ ಸೀತಾರಾಮ ಭಟ್,ಸುಬ್ರಾಯ ಸಂಪಾಜೆ,ಜಬ್ಬಾರ್ ಸಮೊ ಭಾಗವಹಿಸುತ್ತವು.

ಫೆ.೨೬ ಕ್ಕೆ ಬೆಳಿಗ್ಗೆ ಸುಳ್ಯದ ನಾಗರಾಜ ಭಟ್ ನೇತೃತ್ವಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಸುಳ್ಯದ ಪಿ.ಗೋಪಾಲಕೃಷ್ಣ ಭಟ್ಟರು ಕಥಾ ಶ್ರವಣ ಮಾಡುತ್ತವು. ಪಂಜ ಸೀಮಾ ವೈದಿಕ ಪರಿಷತ್ತು ಕಾರ್ಯಕ್ರಮಗಳ ನಿರ್ವಹಣೆ ಮಾಡುತ್ತವು.

ರಾತ್ರಿ ದೀಪಾರಾಧನೆಯ ನಂತ್ರ ಈಶ್ವರಮಂಗಲದ ಯೋಗೀಶ್ವರಿ ಜಯಪ್ರಕಾಶ್ ರಿಂದ ಭರತನಾಟ್ಯ ನಡೆತ್ತು.ಜಾತ್ರಿ ೯ ಗಂಟೆಯ ನಂತ್ರ ದೇವರ ಬಲಿ ಉತ್ಸವ ,ಬಟ್ಟಲು ಕಾಣಿಕೆ ಮಂತ್ರಾಕ್ಷತೆ ಕೊಡುತ್ತವು.

ಈ ಎಲ್ಲಾ ಕಾರ್ಯಕ್ರಮಕ್ಕೆ ನಿಂಗಳೆಲ್ಲರ ಸಹಕಾರ ಬೇಕೂಳಿ ಕೇಳಿದ್ದವು.